Total Pageviews

Sunday, April 17, 2011

ಒಂದ್ ಸಲ ಹಳ್ಳಿ ಗಾಮಾಡ ಚಮಾ ಮಹಾತ್ಮ ಗಾಂಧಿ ರೋಡ್ನಲ್ಲಿ ಹೋಗುವಾಗ ಒಂದಕ್ಕೆ ಅರ್ಜೆಂಟ್ ಆಯಿತು . ಬೆಂಗಳೂರಿನವ ಹೇಳ್ದ " ಏಯ್ ತಮ್ಮ ಇಲ್ಲಿ ಒಂದ ಮಾಡಿದ್ರೆ ಪೋಲಿಸ್ ಹಿಡ್ಕೊತ್ಹಾರೆ" . ಅವ್ನು ಹೇಳ್ದ " ಹಿಡ್ಕೊಂಡ್ರೆ ಹಿಡ್‌ಕೊಳ್ಳ್ಳಿಬಿಡು. ನೆಲಕ್ಕೆ ಬಿದ್ದು ವೇಸ್ಟ್ ಆಗೊಕ್ಕಿಂತ ಅದೇ ಒಳ್ಳೇದು ".... ಬೇಸ್ತು ಬಿದ್ದ ಬೆಂಗಳೂರಿನವ

No comments:

Post a Comment